"ಪೂಜೆ ಮಾಡ್ತಾ ಇರ್ಬೇಕು, ಪೆಟ್ಟಿಗೆ ತೆಗೆಯಬಾರದು ಅಂದ್ರು...."► "ನಮ್ಮದು 22 ಲಕ್ಷ ತೆಗೆದುಕೊಂಡಿದ್ದಾರೆ, ತುಂಬಾ ಜನ ಮೋಸ ಹೋಗಿದ್ದಾರೆ"► ವಿಜಯನಗರ: ಪೂಜೆ ಹೆಸರಲ್ಲಿ ದ್ರೋಹ; ನಕಲಿಸ್ವಾಮಿ ಸೇರಿದಂತೆ ಮೂವರ ಬಂಧನ#varthabharati #Vijayanagara #police #cheating