ಗಣೇಶ ನಿಮಜ್ಜನ ಮೆರವಣಿಗೆ ಮೇಲೆ ನಿಯಂತ್ರಣ ತಪ್ಪಿ ಮಿನಿ ಕ್ಯಾಂಟರ್ ಹರಿದ ಪರಿಣಾಮ ಭಾರಿ ಸಾವು-ನೋವು ಸಂಭವಿಸಿದ ಘಟನೆ ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಬಳಿ ನಡೆದಿದೆ.